tag:blogger.com,1999:blog-3527564070223177564.post3835739688029660046..comments2023-03-07T03:19:40.389-08:00Comments on ಬೆಟ್ಟದ ಮೇಲೆ: ಹೆಗ್ಗೋಡಿನ ಬೆಳಗಿನಲ್ಲೊಂದು ಸ್ವಗತಹರೀಶ್ ಕೇರhttp://www.blogger.com/profile/08350006934747509986noreply@blogger.comBlogger8125tag:blogger.com,1999:blog-3527564070223177564.post-84795444799856018732008-11-06T23:40:00.000-08:002008-11-06T23:40:00.000-08:00What is this Mohan? In one comment you like the wr...What is this Mohan? In one comment you like the writing of Mr. Kera. And as some one raised an objection, you support it too. Why can't you give your opinion straight?Anonymousnoreply@blogger.comtag:blogger.com,1999:blog-3527564070223177564.post-78993666120808986492008-10-31T22:54:00.000-07:002008-10-31T22:54:00.000-07:00ಅವಕಾಶ ವಂಚಿತನಾದೆನಲ್ಲ...........ಅವಕಾಶ ವಂಚಿತನಾದೆನಲ್ಲ...........ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-3527564070223177564.post-28524130330957883682008-10-18T07:07:00.000-07:002008-10-18T07:07:00.000-07:00ನೀವು, ಶ್ರೀದೇವಿ ಕಳಸದ ಮುಂತಾದವರು ವ್ಯಕ್ತಪಡಿಸಿರುವ ನಿರಾಸ...ನೀವು, ಶ್ರೀದೇವಿ ಕಳಸದ ಮುಂತಾದವರು ವ್ಯಕ್ತಪಡಿಸಿರುವ ನಿರಾಸೆ ನೋಡಿದರೆ ನಾವೇ ಭಾಗ್ಯವಂತರು ಅನ್ಸುತ್ತೆ. ಏಳು ವರ್ಷಗಳ ಹಿಂದೆ ನಾನೂ 'ಸಂಸ್ಕೃತಿ ಶಿಬಿರ'ದಲ್ಲಿ ಪಾಲ್ಗೊಂಡಿದ್ದೆ. ಭಾಸ್ಕರ ಚಂದಾವರ್ಕರ್ ಅವರ ಸಂಗೀತದ ಕುರಿತ ಹಲವಾರು ಉಪನ್ಯಾಸಗಳು, ಕೀರ್ತಿನಾಥ ಕುರ್ತುಕೋಟಿ, ಸುಬ್ಬಣ್ಣ, ಅನಂತಮೂರ್ತಿ, ಕಂಬಾರ ಮುಂತಾದ ಘಟಾನು ಘಟಿಗಳನ್ನು ನೋಡುವ ಮತ್ತು ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತ್ತು. ಆ ವರ್ಷ ಬಿ.ವಿ. ಕಾರಂತರು ತೀರಿಕೊಂಡಿದ್ದರು. ಅವರ ನೆನಪಿನಲ್ಲಿ ಶಿಬಿರ ಅರ್ಥಪೂರ್ಣವಾಗಿತ್ತು. ನಡುವೆ ಕೆಲವು ಗೋಷ್ಠಿಗಳು ಬೋರ್ ಹೊಡೆಯುತ್ತಿದ್ದವು. ಯಾರಿಗೂ ಕೇರ್ ಮಾಡದೆ ನಾವು ಐದಾರು ಮಿತ್ರರೂ ಹೊರನಡೆದು ಕಾಡು ಸುತ್ತುತ್ತಿದ್ದೆವು. ಅದೊಂದು ಸುಂದರ ನೆನಪುಗಳು.<BR/>- ಮಂಜುನಾಥ ಸ್ವಾಮಿಹಳ್ಳಿಕನ್ನಡhttps://www.blogger.com/profile/03785791608492116348noreply@blogger.comtag:blogger.com,1999:blog-3527564070223177564.post-70106456852036591912008-10-17T12:41:00.000-07:002008-10-17T12:41:00.000-07:00ಈಗೀಗ ನೀನಾಸಂ ನಾಟಕಗಳೂ ನಮ್ಮೂರಲ್ಲಿ ಕಡಮೆಯಾಗುತ್ತಿವೆ..ಯಾಕ...ಈಗೀಗ ನೀನಾಸಂ ನಾಟಕಗಳೂ ನಮ್ಮೂರಲ್ಲಿ ಕಡಮೆಯಾಗುತ್ತಿವೆ..ಯಾಕೋ ನಮ್ಮ ನಡುವೆ ಕಂದರಗಳು ಜಾಸ್ತಿ ಆದಂತೆ ಗಲಭೆ, ಪ್ರಚೋದನಕಾರಿ ವಿಷಯಗಳೆ ಹೆಚ್ಹು ಮನೋರಂಜಕವಾಗುತ್ತಿವೆ.. ಇದೊಂದು ಕ್ರೂರ ವಾಸ್ತವ..ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3527564070223177564.post-3114602308341601422008-10-15T16:43:00.000-07:002008-10-15T16:43:00.000-07:00yes! nanagoo mugulu avaru heliruvudu sari anistu. ...yes! nanagoo mugulu avaru heliruvudu sari anistu. ee barahadalli neevilla- harishಜಿ ಎನ್ ಮೋಹನ್https://www.blogger.com/profile/04440466780262449410noreply@blogger.comtag:blogger.com,1999:blog-3527564070223177564.post-60940729779977871472008-10-15T07:35:00.000-07:002008-10-15T07:35:00.000-07:00ಯಾಕೋ, ಅಷ್ಟಷ್ಟುದ್ದ ಸಾಲಿನಲ್ಲಿ ಉಸಿರುಕಟ್ಟಿ ಹೋಗುವವನಂತೆ ...ಯಾಕೋ, ಅಷ್ಟಷ್ಟುದ್ದ ಸಾಲಿನಲ್ಲಿ ಉಸಿರುಕಟ್ಟಿ ಹೋಗುವವನಂತೆ ಬರೆದಿದ್ದೀಯ? ಅದ್ಯಾಕೆ ಅಷ್ಟು ಗಡಿಬಿಡಿ? ಇನ್ನೂ ಸ್ಪಲ್ಪ ತಾಳ್ಮೆ ವಹಿಸಿದ್ರೆ ಎಷ್ಟೊಳ್ಳೆ ಬರವಣಿಗೆ ಆಗ್ತಿತ್ತು. ಬೇರೆಲ್ಲಾ ಕಡೆ ಅಷ್ಟು ಸೂಕ್ಷ್ಮವಾಗಿರುವ ನಿನಗೆ ನೀನಾಸಂ ಬಗ್ಗೆ ಬರೆಯುವಾಗ ಏಕೆ ಅಷ್ಟು ಅರ್ಜೆಂಟಾದದ್ದು?<BR/><BR/> ಮುಗುಳುAnonymousnoreply@blogger.comtag:blogger.com,1999:blog-3527564070223177564.post-35097251895794767682008-10-14T18:21:00.000-07:002008-10-14T18:21:00.000-07:00ಆಪ್ತತೆ ಯಾಕೋ ಕೈಕಟ್ಟಿ ದೂರವೇ ನಿಂತಿತ್ತು ಅಂತ ಶ್ರೀದೇವಿ ಹ...ಆಪ್ತತೆ ಯಾಕೋ ಕೈಕಟ್ಟಿ ದೂರವೇ ನಿಂತಿತ್ತು ಅಂತ ಶ್ರೀದೇವಿ ಹೇಳಿದರಲ್ಲ ಅದು ನಿಜ ಅನ್ನಿಸುತ್ತೆ. ಅಲ್ಲ ಬೆಂಗಳೂರಿನ ನಾವೆಲ್ಲಾ ಹೆಗ್ಗೋಡಿನಲ್ಲಿ ಸಿಕ್ಕರೂ ನಾನು ನಾನೇನಾ? ಅವರು ನೀವೇನಾ ಅನ್ನೋ ಗೊಂದಲಕ್ಕೆ ಒಳಗಾಗಿ ದೂರವೇ ಇಳಿದಿದ್ದು ಯಾಕೆ ಅಂತ ಗೊತ್ತಾಗಲೇ ಇಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತಾಗುವುದು ಎಂದರೆ ಇದೆ ಇರಬೇಕೇನೋ. ಎಲ್ಲರೂ ಇದ್ದರು ಆದರೆ ಏನೋ ಧಕ್ಕಲಿಲ್ಲ..<BR/>-ಜಿ ಎನ್ ಮೋಹನ್ಜಿ ಎನ್ ಮೋಹನ್https://www.blogger.com/profile/04440466780262449410noreply@blogger.comtag:blogger.com,1999:blog-3527564070223177564.post-78297881405193908452008-10-14T10:04:00.000-07:002008-10-14T10:04:00.000-07:00ಹೌದು ಹರೀಶ್.... ವೈದೇಹಿಯವರ ಮಾತು, ಆ ಆಪ್ತಭಾವ, ಕವನ ಛೆ....ಹೌದು ಹರೀಶ್.... ವೈದೇಹಿಯವರ ಮಾತು, ಆ ಆಪ್ತಭಾವ, ಕವನ ಛೆ.... ನೆನಪಿಸಿಕೊಂಡರೆ ಮನಸ್ಸು ತುಂಬಿಬರ್ತಿದೆ. ಅಮ್ಮನ ನೆನಪಾದಂತೆ!ಆಲಾಪಿನಿhttps://www.blogger.com/profile/02087926286816680368noreply@blogger.com